ಸುನ್ನಿ ಕೋರ್ಡಿನೇಷನ್ ಪಾಣಾಜೆ ನೂತನ ಸಮಿತಿ ಅಸ್ತಿತ್ವಕ್ಕೆ: ಗೌರವಾಧ್ಯಕ್ಷರಾಗಿ ಜೆ ಎಸ್ ಮುಹಮ್ಮದ್ ಹಾಜಿ ಛಯರ್ಮ್ಯಾನ್ ಆಗಿ ಡಾ. ಹಾಜಿ. ಯಸ್. ಅಬೂಬಕ್ಕರ್ ಆರ್ಲಪದವು ಪ್ರಧಾನ ಕನ್ವೀನರಾಗಿ ಶಿಹಾಬುದ್ದೀನ್ ಜೆ ಎಸ್ , ಕೋಶಾಧಿಕಾರಿಯಾಗಿ ಎ ಎಸ್ ಅಬೂಬಕ್ಕರ್


ಪುತ್ತೂರು: ಪಾಣಾಜೆ ಗ್ರಾಮದ ದೀನೀ ಸಂಘಟನೆಗಳಾದ SYS,SSF,KMJ ಸಂಘಟನಾ ಶಕ್ತಿಯಾಗಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುನ್ನಿ ಕೋರ್ಡಿನೇಷನ್ ಸಮಿತಿಯು ಕೆ ಎಂ ಜೆ ಅಧ್ಯಕ್ಷರಾದ ಲತೀಫ್ ಮುಸ್ಲಿಯಾರ್ ಕೂರ ಇವರ ಅಧ್ಯಕ್ಷ ತೆಯಲ್ಲಿ ರಚಿಸಲಾಯಿತು. 



ಇದರ ಗೌರವಾಧ್ಯಕ್ಷರಾಗಿ ಜೆ ಎಸ್ ಮಹಮ್ಮದ್ ಹಾಜಿ , ಛೆಯರ್ಮೇನ್ ಆಗಿ ಡಾ.ಹಾಜಿ.ಎಸ್ ಅಬೂಬಕ್ಕರ್ ಆರ್ಲಪದವು, ಪ್ರಧಾನ ಕನ್ವೀನರ್ ಆಗಿ ಶಿಹಾಬುದ್ದೀನ್ ಜೆ ಎಸ್, ಕೋಶಾಧಿಕಾರಿಯಾಗಿ ಎ ಎಸ್ ಅಬೂಬಕ್ಕರ್, ವೈಸ್ ಛೇರ್ಮೇನ್ ಗಳಾಗಿ ಲತೀಫ್ ಮುಸ್ಲಿಯಾರ್ ಕೂರ, ಶರೀಫ್ ಕಡಮಾಜೆ, ಶಂಶುದ್ದೀನ್ ಎಂ ಕೆ, ಮನ್ಸೂರ್ ಜೆ ಎಸ್, ಎ ಎಸ್ ಆರ್ ಮುಹಮ್ಮದ್ ಕುಂಞ , ಆಲಿ ಕೀಲಂಪಾಡಿ, ಉಪ ಕನ್ವೀರ್ ಗಳಾಗಿ ಸೆಲೀಂ ತೋಡಬಲಿ,ರವೂಫ್ ಎನ್ ಎಸ್, ಮೂಸೆಕುಂಞ ಅಪ್ಪಿನಿಮೂಲೆ ಉಪಾಧ್ಯಕ್ಷರುಗಳಾಗಿ. ರಜಾಕ್ ಬದ್ರಿಯಾ,ಶಾಫಿ ಕಾನ, ಮೂಸ ಆರ್ಲಪದವು , ಹಸನ್ ಉಡ್ಡಂಗಳ, ಮೂಸ ಕುಂಞ ಕೀಲಂಪಾಡಿ, ಎಸ್ ಪಿ ಅಬ್ದುಲ್ ಅಝೀಝ್ , ಆಲಿ ಮುಸ್ಲಿಯಾರ್ ಕಂಚಿಲ್ಕುಂಜ, ಶಾಪಿ ಮುಸ್ಲಿಯಾರ್ ಕಂಚಿಲ್ಕುಂಜ, 



ಮೊಯಿದು ಕುಂಞ ಜಾಲಗದ್ದೆ , ಮೊಹಮ್ಮದ್ ಕುಂಞ ಬೊಳಿಂಬಳ, ಇಬ್ರಾಹಿಂ ನೀರ ಮೂಲೆ, ಅಬ್ದುಲ್ಲ ಪಳ್ಳಿತಡ್ಕ , ಪುತ್ತುಚ್ಚ ಕೀಲಂಪಾಡಿ, ಪತ್ರಿಕಾ ಕಾರ್ಯದರ್ಶಿಗಳಾಗಿ ಸಿಂಸಾರುಲ್ ಹಖ್ ಎಸ್ , ಸಿದ್ದೀಕ್ ಕಲ್ಲಪದವು,ರಿಫಾಯಿ ಹಾಷಿಮಿ ಸಂಘಟನಾ ಕಾರ್ಯದರ್ಶಿಗಳಾಗಿ ಹಸನ್ ಶಾಫಿ ಕಂಚಿಲ್ಕುಂಜ, ಸಿದ್ದೀಕ್ ಪರಾರಿ, ಖಾಲಿದ್ ಪಾರ್ಪಳ,ಎನ್ ಎಸ್ ರಝಾಕ್ ನೆಲ್ಲಿತ್ತಿಮ್ಮಾರ್ ,ತಾಜರ್ಖಾನ್ ಕೀಲಂಪಾಡಿ, ಖಾಲಿದ್ ಅಝ್ವಾ ಬೇಕರಿ, ನಾಸಿರ್ ಎ ಎಂ , ಬಶೀರ್ ಮುಸ್ಲಿಯಾರ್, ಇಸ್ಮಾಯಿಲ್ ಜೆ ಎಸ್ , ಎ ಆರ್ ಅಂದಾಂಞ , ಸತ್ತಾರ್ ನೆಲ್ಲಿತ್ತಿಮ್ಮಾರ್ 



ಜತೆ ಕಾರ್ಯದರ್ಶಿಗಳಾಗಿ ಇಹ್ಸಾನ್ ಕಾನ , ಶಾನಿದ್ ಕಾಟೂರಿ,ಅನೀಸ್ ಮುಸ್ಲಿಯಾರ್, ಇಸ್ಮಾಯಿಲ್ ಜೆ ಎಸ್ , ಅಲ್ತಾಫ್ ಕಂಚಿಲ್ಕುಂಜ,ಆಸಿಫ್ ಅಬುಧಾಬಿ , ಅದ್ರಾಮ ಮಾಡಾವು , ಅವಿರೋಧವಾಗಿ ಆಯ್ಕೆ ಮಾಡಲಾಯಿತು ಹಾಗೂ ಪಾಣಾಜೆ ಪಳ್ಳಿತಡ್ಕ ದಲ್ಲಿ ಇದೇ ಬರುವ ಜುಲೈ 5 ರಂದು ನಡೆಯುವ ಮಹ್ಲರತುಲ್ ಬದ್ರಿಯಾ ಹಾಗೂ ಏರ್ವಾಡಿ ಮಜ್ಲೀಸ್ ಮತ್ತು ತಹ್ಲೀಲ್ ಸಮರ್ಪಣೆ , ಸನ್ಮಾನ ಸಮಾರಂಭ ಯಶಸ್ವಿಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು ಈ ಸಭೆಯಲ್ಲಿ SYS-SSF-KMJ ಇದರ ಅನೇಕ ಸದಸ್ಯರು ನಮ್ಮೊಂದಿಗೆ ಪಾಲ್ಗೊಂಡರು.


  
Next Post Previous Post
ಜಾಹೀರಾತು

Advertisement

Advertisement

```

Advertisement

Advertisement