ಸ್ವಾಮ್ಯಯುತ ಸಾಮಾಜಿಕ ಕಾರ್ಯಕರ್ತ ಶ್ರೀ ಆಬೀದ್ ಲಕ್ಷೇಶ್ವರ.
ಮಂಗಳೂರು: ನಿನ್ನೆ ಆಬೀದ್ ಅವರು ತಮ್ಮ ಪುತ್ರನ ಶಾಲಾ ಪ್ರಾರಂಭ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ತೆರಳಿದ ಸಂದರ್ಭ, ಊರಿನಲ್ಲಿ ಮತ್ತೊಂದು ಮಹತ್ವದ ಕಾರ್ಯಕ್ರಮ ನಡೆಯಲಿದ್ದು ಅದರ ಜವಾಬ್ದಾರಿಯನ್ನು ಇವರು ತೆಗೆದಿದ್ದರು . ಆದರೂ ಕುಟುಂಬದ ಜವಾಬ್ದಾರಿಯನ್ನು ಮೊದಲಿಗೆ ಇರಿಸಿಕೊಂಡು ಅವರು ಚೆನ್ನೈಗೆ ಪ್ರಯಾಣ ಬೆಳೆಸಿದರು.
ವಿಮಾನ ನಿಲ್ದಾಣದ ಪ್ರಥಮ ಬಾಗಿಲಿನಲ್ಲಿ ನಿಯೋಜಿತ ಪೊಲೀಸ್ ಅಧಿಕಾರಿಯೊಬ್ಬರು ಆಬೀದ್ ಅವರನ್ನು ಗುರುತಿಸಿ:
"ನಾನು ನಿಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇನೆ, ನೀವು ಆಬೀದ್ ಲಕ್ಷೇಶ್ವರ ಅಲ್ಲವೆ?" ಎಂದು ಗೌರವದಿಂದ ಕೇಳಿದರೂ, ಅದು ಸ್ಥಳದಲ್ಲಿದ್ದ ಎಲ್ಲರಿಗೂ ಮತ್ತು ಅಭಿಮಾನಿ ಗಳಿಗೆ ಹೆಮ್ಮೆ ಹಾಗೂ ಸಂತೋಷದ ಕ್ಷಣವಾಯಿತು.
ಇಂಥ ಘಟನೆಯು ಅವರ ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ಗೌರವ, ಪ್ರೀತಿ ಮತ್ತು ಅಭಿಮಾನವನ್ನುಂಟುಮಾಡಿದೆ.
ಆಬೀದ್ ಲಕ್ಷೇಶ್ವರ
✅ ಜನರ ನಂಬಿಕೆಯ ನಾಯಕ
✅ ನಿಷ್ಠೆ ಹಾಗೂ ಶ್ರಮದ ಸಾಮಾಜಿಕ ಕಾರ್ಯಕರ್ತ
✅ ಜನಸಾಮಾನ್ಯರ ಧ್ವನಿ, ಸಂಘಟಕ
✅ ಬಡವರ ನಿಜವಾದ ಬಂಧು
ಅವರ ಸೇವಾಭಾವನೆ ದಿನದಿಂದ ದಿನಕ್ಕೆ ಉತ್ತುಂಗಕ್ಕೇರಲಿ, ಸಮಾಜ ಹಾಗೂ ಸಮುದಾಯದ ಉತ್ತಾರಣೆಗೆ ಅವರು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲಿ ಎಂದು
ಭಗವಂತನಲ್ಲಿ ಪ್ರಾರ್ಥಿಸೊಣ.