ಸುಬೋಧ ಪ್ರೌಢಶಾಲಾ ಮಂತ್ರಿಮಂಡಲ ರಚನೆ |ಶಾಲಾ ನಾಯಕನಾಗಿ ದೀಪಕ್ ಪಿ ಎಸ್ ಹಾಗೂ ಉಪನಾಯಕನಾಗಿ ಪ್ರಜೀಶ್ ಆಯ್ಕೆ
ಪುತ್ತೂರು: ಪಾಣಾಜೆ ಸುಬೋಧ ಪ್ರೌಢಶಾಲೆಯ 2025-2026 ನೇ ಸಾಲಿನ ಶಾಲಾ ಮಂತ್ರಿಮಂಡಲ ಚುನಾವಣಾ ಪ್ರಕ್ರಿಯೆಯ ಮೂಲಕ ನಡೆಯಿತು.
10 ನೇ ತರಗತಿಯ ದೀಪಕ್ ಪಿ ಎಸ್ ಶಾಲಾ ನಾಯಕನಾಗಿ ಹಾಗೂ 10 ನೇ ತರಗತಿಯ ಪ್ರಜೀಶ್ ಉಪನಾಯಕನಾಗಿ ಬಹುಮತದಿಂದ ಆಯ್ಕೆಗೊಂಡರು.
ಆಮೇಲೆ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.
1)ಸಭಾಪತಿ : ದೀಪ್ತಿ ಲಕ್ಷ್ಮಿ(10)
ಉಪ ಸಭಾಪತಿ: ಅಮನ್ ರೈ (9)
2) ಸಾಂಸ್ಕೃತಿಕ ಮಂತ್ರಿ: ಸಿಂಚನ ಎಸ್ (10)
ಉಪ ಸಾಂಸ್ಕೃತಿಕ ಮಂತ್ರಿ : ದೀಕ್ಷಿತ್ ಒ (9)
3) ಆರೋಗ್ಯ ಮಂತ್ರಿ :ಖದೀಜತ್ ಶಾಹಿದ (10)
ಉಪ ಆರೋಗ್ಯ ಮಂತ್ರಿ :ಫಾತಿಮತ್ ನಾಸಿಫ(10)
ಸ್ವಚ್ಛತಾ ಮಂತ್ರಿ: ಸ್ವಸ್ತಿಕ (10)
ಉಪ ಸ್ವಚ್ಛತಾ ಮಂತ್ರಿ : ಭವಿತ್ ರಾಜ್ ಬಿ
ಕ್ರೀಡಾ ಮಂತ್ರಿ :ಜಿತೇಶ್ (10)
ಉಪ ಕ್ರೀಡಾ ಮಂತ್ರಿ : ಮೊಹಮ್ಮದ್ ಮಿದ್ ಲಾಜ್(9)
ವಾಚನಾಲಯ ಮಂತ್ರಿ: ರಚನಾ ಎಸ್ (10)
ಉಪ ವಾಚನಾಲಯ ಮಂತ್ರಿ : ಚೈತನ್ಯಾ ಡಿ (9)
ಶಿಸ್ತು ಮಂತ್ರಿ : ಸಿಂಚನ ಎ (10)
ಉಪ ಶಿಸ್ತು ಮಂತ್ರಿ :ಎಂ ಕಲಂದರ್ ಶೀಜನ್ (9)
ನೀರಾವರಿ ಮಂತ್ರಿ: ಮುಹಮ್ಮದ್ ಬಿಲಾಲ್ (10)
ಉಪ ನೀರಾವರಿ ಮಂತ್ರಿ:ದೀಪಕ್ (9)
ಕೃಷಿ ಮಂತ್ರಿ: ಶ್ರೀನಿಧಿ(10)
ಉಪ ಕೃಷಿ ಮಂತ್ರಿ: ಪ್ರಣಮ್ (10)
ವಿರೋಧ ಪಕ್ಷದ ನಾಯಕಿ: ಫಾತಿಮತ್ ಮುಫೀದ(10)
ವಿರೋಧ ಪಕ್ಷದ ಉಪನಯಕಿ: ಲಾವಣ್ಯ ಕೆ (10)
ಚುನಾವಣಾ ಪ್ರಕ್ರಿಯೆಯ ನೋಡಲ್ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ನಿರ್ಮಲ ಕೆ ಕಾರ್ಯನಿರ್ವಹಿಸಿದರು.
ಮುಖ್ಯ ಶಿಕ್ಷಕಿ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿ ವಿನುತ ಕುಮಾರಿ ಬಿ ಪ್ರಮಾಣವಚನ ಬೋಧಿಸಿದರು. ಸಹ ಶಿಕ್ಷಕರು ಸಹಕರಿಸಿದರು.